ತುಂಬಿ ಹರಿದ ಕಾಗಿಣಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ್ದ 8 ಜನರ ರಕ್ಷಣೆ Oneindia Kannada

ತುಂಬಿ ಹರಿದ ಕಾಗಿಣಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ್ದ 8 ಜನರ ರಕ್ಷಣೆ Oneindia Kannada

ಸೇಡಂ ತಾಲೂಕಿನ ಬಿದ್ದಳ್ಳಿ ಗ್ರಾಮದ ಬಳಿ ಮರಳು ತರಲೆಂದು ಕಾಗಿಣಾ ನದಿಗೆ ಎಂಟು ಮಂದಿ ಇಳಿದಿದ್ದರು. ಆದರೆ ಇದ್ದಕ್ಕಿದ್ದಂತೆ ನದಿಯ ನೀರಿನ ಹರಿವು ಹೆಚ್ಚಾಗಿದ್ದರಿಂದ ನೀರಿನ ನಡುವೆಯೇ ಎಲ್ಲರೂ ಸಿಲುಕಿಕೊಂಡಿದ್ದಾರೆ. ದಿಕ್ಕು ತೋಚದೇ ನಡುಗಡ್ಡೆಯಲ್ಲೇ ಭಯದಿಂದ ಉಳಿದುಕೊಂಡಿದ್ದಾರೆ.
8 Persons who stucked in flood of Kagina River near sedam taluk biddalli village rescued yesterday,

river , rain , Mumbai